ಪ್ರೊ.ರಾಜಮಣಿ ರಾಮಕುಂಜರ “ತಿರುಗುಬಾಣ” ಬಿಡುಗಡೆ

ಪ್ರಕೃತಿ ಚಿಂತನೆಯ ಮೌಲ್ಯಯುತ ಕೃತಿ-ಡಾ.ಪ್ರಭಾಕರ ಭಟ್ ಬಿ.ಸಿ.ರೋಡು: ಮೊಡಂಕಾಪು ಸರಿದಂತರ ಪ್ರಕಾಶನ ಪ್ರಕಟಿಸಿರುವ ಪ್ರೊ.ರಾಜಮಣಿ ರಾಮಕುಂಜ ಅವರ “ತಿರುಗುಬಾಣ” ಕೃತಿ ಭಾನುವಾರ ಬಿ.ಸಿ.ರೋಡು ಶ್ರೀ ಅನ್ನಪೂರ್ಣೇಶ್ವರೀ ದೇವಾಲಯದ ವಠಾರದಲ್ಲಿ ಬಿಡುಗಡೆಗೊಂಡಿತು.ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಮತ್ತು ಕನ್ನಡದ ಕಲ್ಹಣ ನೀರ್ಪಾಜೆ ಭೀಮ … Continue reading ಪ್ರೊ.ರಾಜಮಣಿ ರಾಮಕುಂಜರ “ತಿರುಗುಬಾಣ” ಬಿಡುಗಡೆ